ಗುರುಪುರ, ಸೆ.25: ನಿವೃತ್ತ ಉಪ ತಹಶೀಲ್ದಾರ್, ಎಡಪದವು ಗಾಣಿಗರ ಯಾನೆ ಸಫಲಿಗರ ಸಂಘದ ಗೌರವ ಅಧ್ಯಕ್ಷ ದಿ.ನಾಗಪ್ಪಸಫಲಿಗರ ಪತ್ನಿ ಜಯಂತಿ (68) ಗುರುವಾರ ಅಲ್ಪಕಾಲದ ಅಸೌಖ್ಯದಿಂದ ಎಡಪದವು ಹೊಸವಕ್ಕಲು ಮನೆಯಲ್ಲಿ ನಿಧನರಾದರು. ಮೃತರು ನಾಲ್ವರು ಪುತ್ರರು, ಓರ್ವ ಪುತ್ರಿಯನ್ನು ಅಗಲಿದ್ದಾರೆ.
ಗುರುಪುರ, ಸೆ.25: ನಿವೃತ್ತ ಉಪ ತಹಶೀಲ್ದಾರ್, ಎಡಪದವು ಗಾಣಿಗರ ಯಾನೆ ಸಫಲಿಗರ ಸಂಘದ ಗೌರವ ಅಧ್ಯಕ್ಷ ದಿ.ನಾಗಪ್ಪಸಫಲಿಗರ ಪತ್ನಿ ಜಯಂತಿ (68) ಗುರುವಾರ ಅಲ್ಪಕಾಲದ ಅಸೌಖ್ಯದಿಂದ ಎಡಪದವು ಹೊಸವಕ್ಕಲು ಮನೆಯಲ್ಲಿ ನಿಧನರಾದರು. ಮೃತರು ನಾಲ್ವರು ಪುತ್ರರು, ಓರ್ವ ಪುತ್ರಿಯನ್ನು ಅಗಲಿದ್ದಾರೆ.