ಮಂಗಳೂರು, ಅ.11: ಭಾರತೀಯ ಜನಸಂಘದ ಹಿರಿಯ ಕಾರ್ಯಕರ್ತ ಕದ್ರಿ ಬಾಬು ದೇವಾಡಿಗ (89) ಕಾವೂರಿನ ನಿವಾಸದಲ್ಲಿ ಶನಿವಾರ ನಿಧನರಾಗಿದ್ದಾರೆ. ಸಿಪಿಸಿ ಬಾಬಣ್ಣ ಎಂದೇ ಜನಪ್ರಿಯರಾಗಿದ್ದ ಅವರು ಮೂಲತಃ ಕದ್ರಿ ಕಂಬಳ ನಿವಾಸಿಯಾಗಿದ್ದರು. ಕದ್ರಿ ಕಂಬಳದ ಸಮಿತಿಯ ಪ್ರಧಾನರಲ್ಲಿ ಒಬ್ಬರಾಗಿದ್ದರು.
ಮಂಗಳೂರು, ಅ.11: ಭಾರತೀಯ ಜನಸಂಘದ ಹಿರಿಯ ಕಾರ್ಯಕರ್ತ ಕದ್ರಿ ಬಾಬು ದೇವಾಡಿಗ (89) ಕಾವೂರಿನ ನಿವಾಸದಲ್ಲಿ ಶನಿವಾರ ನಿಧನರಾಗಿದ್ದಾರೆ. ಸಿಪಿಸಿ ಬಾಬಣ್ಣ ಎಂದೇ ಜನಪ್ರಿಯರಾಗಿದ್ದ ಅವರು ಮೂಲತಃ ಕದ್ರಿ ಕಂಬಳ ನಿವಾಸಿಯಾಗಿದ್ದರು. ಕದ್ರಿ ಕಂಬಳದ ಸಮಿತಿಯ ಪ್ರಧಾನರಲ್ಲಿ ಒಬ್ಬರಾಗಿದ್ದರು.