ಧಾರಾಕಾರ ಮಳೆಯ ನಡುವೆ ಬಾವಿಗೆ ಬಿದ್ದ ಬೈಕ್ ಸವಾರ
ಬೆಂಗಳೂರು, ಅ.24: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಸುರಿದ ಧಾರಾಕಾರ ಮಳೆಯ ನೀರಿನಿಂದ ರಸ್ತೆಯ ಪಕ್ಕದಲ್ಲಿದ್ದ ಬಾವಿ ಕಾಣದೆ ಅದರೊಳಗೆ ಬೈಕ್ ಸವಾರ ಬಿದ್ದಿರುವ ಘಟನೆ ನಡೆದಿದೆ.
ಬನ್ನೇರುಘಟ್ಟ ಸಮೀಪದ ಕಾಳೇನ ಅಗ್ರಹಾರದ ಸ್ಮಶಾನದ ರಸ್ತೆಯ ಪಕ್ಕದಲ್ಲಿದ್ದ ಬಾವಿಯೊಂದಕ್ಕೆ ಬೈಕ್ ಸವಾರ ಬಿದ್ದಿದ್ದು, ಅಲ್ಲಿದ್ದ ಸ್ಥಳೀಯರ ಸಮಯ ಪ್ರಜ್ಞೆಯಿಂದ ಸವಾರ ಪ್ರಾಣಾಪಾಯದಿಂದ ಪಾರಾಗಿದ್ದಾನೆ.
Next Story