ಕಾಶ್ಮೀರ ಈಗ ತೆರೆದ ಜೈಲು: ಮೆಹಬೂಬಾ ಮುಫ್ತಿ
ಸುದ್ದಿಗೋಷ್ಠಿಗೆ ಆಗಮಿಸುತ್ತಿದ್ದ ಪತ್ರಕರ್ತರನ್ನು ತಡೆದ ಪೊಲೀಸರು: ಆರೋಪ
ಹೊಸದಿಲ್ಲಿ: ತನ್ನ ನಿವಾಸದಲ್ಲಿ ನಡೆಯಬೇಕಾಗಿದ್ದ ಸುದ್ದಿಗೋಷ್ಠಿಗೆ ಪೊಲೀಸರು ಅವಕಾಶ ನಿರಾಕರಿಸಿದ್ದು, ಕಾಶ್ಮೀರ ಈಗ ತೆರೆದ ಜೈಲಾಗಿದೆ ಎಂದು ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಹೇಳಿದ್ದಾರೆ.
3 ಗಂಟೆಗೆ ನಡೆಯಬೇಕಾಗಿದ್ದ ಸುದ್ದಿಗೋಷ್ಠಿಗೆ ಆಗಮಿಸುತ್ತಿದ್ದ ಪತ್ರಕರ್ತರನ್ನು ಶ್ರೀನಗರದಲ್ಲಿ ತಡೆಯಲಾಗಿದೆ ಎಂದವರು ಆರೋಪಿಸಿದ್ದಾರೆ.
Next Story