ಕಾಪು, ಡಿ.14: ಬಂಟಕಲ್ ಕುರ್ಕಾಲು ಗ್ರಾಮದ ಬಿಳಿಯಾರು ಕೋಡಿ ಬೆಟ್ಟು ಮನೆತನದ ಬೆಂಗಳೂರಿನ ಮಾಗಡಿಯ ಶಿವಗಿರಿ ಹೌಸಿಂಗ್ ಕಾಲೋನಿ ನಿವಾಸಿ ಸದಾಶಿವ ನಾರಾಯಣ ಶೆಟ್ಟಿ(87) ಡಿ.14ರಂದು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ಮೃತರು ಪತ್ನಿ, ನಾಲ್ವರು ಪುತ್ರರು, ಇಬ್ಬರು ಪುತ್ರಿಯರು ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.