ಮಂಗಳೂರು : ಜ್ಯೋತಿಷ್ಯ ಹಾಗೂ ಮಂಗಳೂರಿನ ಮಹಮ್ಮಾಯ ದೇವಳ ವಠಾರದ ನಿವಾಸಿ ಶ್ರೀನಿವಾಸ ಭಕ್ತ (66) ಅವರು ಶನಿವಾರ ರಾತ್ರಿ ಹೃದಯಾಘಾತದಿಂದ ನಿಧನರಾದರು.
ಅವಿವಾಹಿತರಾಗಿದ್ದ ಅವರು ಜ್ಯೋತಿಷ್ಯರಾಗಿದ್ದರು.
ಸಂತಾಪ: ಶ್ರೀನಿವಾಸ ಭಕ್ತ ನಿಧನಕ್ಕೆ ಗುರುಪುರ ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮೀಜಿ ಸೇರಿದಂತೆ ಹಲವಾರು ಸಂತಾಪ ಸೂಚಿಸಿದ್ದಾರೆ.