ಪುತ್ತೂರು: ಮೇ. 2ರಂದು ಪುತ್ತೂರಿನಲ್ಲಿ ನಡೆಸಲು ಉದ್ದೇಶಿಸಲಾಗಿದ್ದ ತುಳು ಸಾಹಿತ್ಯ ಸಮ್ಮೇಳನ `ತುಳು ನಾಡ ಐಸಿರ'ವನ್ನು ರಾಜ್ಯ ಸರ್ಕಾರದ ಕೋವಿಡ್ ನಿಯಂತ್ರಣ ಅಧಿಸೂಚನೆಯ ಅನ್ವಯ ಮಯುಂದೂಡಲಾಗಿದೆ ಎಂದು ತುಳು ಸಾಹಿತ್ಯ ಸಮ್ಮೇಳನ ಸಮಿತಿ ಪ್ರಧಾನ ಕಾರ್ಯದರ್ಶಿ ಹರೀಣಾಕ್ಷಿ ಜೆ. ಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.