ಉಡುಪಿ, ಫೆ.9: ಪ್ರಗತಿಪರ ಕೃಷಿಕ, ಕರಂಬಳ್ಳಿ ಶ್ರೀಚಾಮುಂಡೇಶ್ವರೀ ದೇವಳದ ನಿರ್ಮಾತೃ ಕರಂಬಳ್ಳಿ ಪುತ್ತು ನಾಯಕ್ (81) ಅಲ್ಪಕಾಲದ ಅಸೌಖ್ಯದಿಂದ ರವಿವಾರ ಸ್ವಗೃಹದಲ್ಲಿ ನಿಧನರಾದರು.
ಅವರು ಪತ್ನಿ, ಓರ್ವ ಪುತ್ರ ದೇವಳದ ಉಸ್ತುವಾರಿ ದಯಾನಂದ ನಾಯಕ್ ಹಾಗೂ ಮೂವರು ಪುತ್ರಿಯರು ಮತ್ತು ಅಪಾರ ಬಂಧುಗಳನ್ನು ಅಗಲಿದ್ದಾರೆ.