ಕುಂದಾಪುರ, ಫೆ.12: ಸ್ಥಳೀಯ ವಾರಪತ್ರಿಕೆಯ ಕಚೇರಿಯಲ್ಲಿ ಕಾಯ ನಿರ್ವಹಿಸುತಿದ್ದ ನಾಗೇಶ್ ಶ್ಯಾನುಭಾಗ್ ಕಿರಿಮಂಜೇಶ್ವರ(57) ಹೃದಯಾಘಾತ ದಿಂದ ಶುಕ್ರವಾರ ನಿಧನರಾದರು.
ಸೌಮ್ಯ ಸ್ವಭಾವದ ಪರಿಸರದಲ್ಲಿ ಅಚ್ಚುಮೆಚ್ಚಿನ ವ್ಯಕ್ತಿಯಾಗಿ ಗುರುತಿಸಿಕೊಂಡಿದ್ದ ನಾಗೇಶ್ ಶ್ಯಾನುಭಾಗ್ ಪತ್ನಿ, ಓರ್ವ ಪುತ್ರ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.