ನಿಧನ
ಬೇಬಿ
ವಾರ್ತಾ ಭಾರತಿ : 22 May, 2022
ಸುರತ್ಕಲ : ಕೃಷ್ಣಾಪುರ ದಿ. ನಾರಾಯಣ ಪೂಜಾರಿಯವರ ಪತ್ನಿ ಬೇಬಿ (81) ಮೇ 22ರಂದು ನಿಧನ ಹೊಂದಿದರು.
ಮೃತರು ಶ್ರೀ ಸಾರಾಳ ಧೂಮಾವತಿ ದೈವಸ್ಥಾನದ ಅಧ್ಯಕ್ಷ ಹರೀಶ್ ಸುವರ್ಣ ಸಹಿತ ಮೂವರು ಪುತ್ರರು, ಓರ್ವ ಪುತ್ರಿ ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿರುತ್ತಾರೆ.
ಬೇಬಿ ಅವರು ಕೃಷಿ ಚಟುವಟಿಕೆಗಳಲ್ಲಿ ಭಾಗವಹಿಸಿ ಕೃಷಿ ಸಂಬಂಧಿಸಿದ ಸಾಹಿತ್ಯ ನುಡಿಗಳನ್ನು ಸಭೆ ಸಮಾರಂಭದಲ್ಲಿ ಹಾಡುತ್ತಿದ್ದರು.
‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Comments (Click here to Expand)