ಬ್ರಹ್ಮಾವರ, ಆ.10: ಸಾಲಿಗ್ರಾಮದ ಹಕ್ಕಲುಮನೆ ಚಂದು ಕೃಷ್ಣ ನಾಯರಿ (85) ವಯೋಸಹಜ ಕಾರಣದಿಂದ ಆ.9ರಂದು ನಿಧನರಾದರು.
ಮೃತರು ಕರ್ನಾಟಕ ಪ್ರದೇಶ ಬ್ಯಾಂಕ್ ಎಂಪ್ಲಾಯೀಸ್ ಫೆಡರೇಷನ್ನ ಜಂಟಿ ಕಾರ್ಯದರ್ಶಿ ಕೆ.ರಾಘವೇಂದ್ರ ನಾಯರಿ ಸೇರಿದಂತೆ ಮೂವರು ಪುತ್ರರು ಹಾಗೂ ಓರ್ವ ಪುತ್ರಿ ಮತ್ತು ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.